9.29.2009

AMBA BHAVANI VAIBHAVA DANCE PROGRAM

"ಅಂಬಾ ಭವಾನಿ ವೈಭವ" ನೃತ್ಯ ಕಾರ್ಯಕ್ರಮ


ಬೆಂಗಳೂರು: ಸುಮಾರು ನಲ್ವತ್ತು ವರ್ಷಗಳ ದೀರ್ಘ ಇತಿಹಾಸ ಹೊಂದಿರುವ "ಗರುಡ ನಾಟ್ಯ ಸಂಘ"ದ ಕಲಾವಿದರು ಇದೇ ಭಾನುವಾರ (ಸೆಪ್ಟೆಂಬರ್ 27, 2009)ದಂದು ನಗರದ ಕುಮಾರಸ್ವಾಮಿ ಬಡಾವಣೆಯ ಶ್ರೀ ಅಂಬಾ ಭವಾನಿ ದೇವಸ್ಥಾನದಲ್ಲಿ "ಅಂಬಾ ಭವಾನಿ ವೈಭವ" ನೃತ್ಯ ಕಾರ್ಯಕ್ರಮ ಪ್ರದರ್ಶಿಸಲಿದ್ದಾರೆ.

ದೇವಿಯ ವಿವಿಧ ರೂಪಗಳನ್ನು ಪ್ರೇಕ್ಷಕರೆದುರು ಸಾದರಪಡಿಸುವ ಈ ನೃತ್ಯ ಕಾರ್ಯಕ್ರಮವು ರಾತ್ರಿ 7.00 ಗಂಟೆಗೆ ಆರಂಭವಾಗಲಿದೆ. ಬನಶಂಕರಿ ದೇವಸ್ಥಾನದ ದರ್ಮದರ್ಶಿಗಳಾದ ಎಚ್. ಸುರೇಶ್ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಸಮಾಜ ಸೇವಕರಾದ ಕೆ.ಕಿಶೋರ್ ಕುಮಾರ್ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ. ಖ್ಯಾತ ರೇಡಿಯೊ ಜಾಕಿ "ಆರ್ ಜೆ" ಬಾಬ್ಬಿ (ಎಫ್.ಎಂ.-92.7) ಅವರು ತಮ್ಮದೇ ಆದ ವಿಶಿಷ್ಟವಾದ ಶೈಲಿಯಲ್ಲಿ ಕಾರ್ಯಕ್ರಮವನ್ನು ನಿರೂಪಣೆ ಮಾಡಲಿರುವುದು ವಿಶೇಷ.


"ಅಂಬಾ ಭವಾನಿ ವೈಭವ"

ನೃತ್ಯ ಕಾರ್ಯಕ್ರಮ

ದಿನಾಂಕ: 27ನೇ ಸೆಪ್ಟೆಂಬರ್ 2009 (ಭಾನುವಾರ)
ಸಮಯ: ರಾತ್ರಿ 7.00

ಸ್ಥಳ: ಶ್ರೀ ಅಂಬಾ ಭವಾನಿ ದೇವಸ್ಥಾನ
58ನೇ ಅಡ್ಡ ರಸ್ತೆ, 64ನೇ ಅಡ್ಡ ರಸ್ತೆ, ಮುನೇಶ್ವರ ಬ್ಲಾಕ್,
ಕುಮಾರಸ್ವಾಮಿ ಲೇಔಟ್, 1ನೇ ಹಂತ.
ಬೆಂಗಳೂರು 560 078

ಉದ್ಘಾಟನೆ: ಶ್ರೀ ಎಚ್.ಸುರೇಶ್ (ಧರ್ಮದರ್ಶಿಗಳು, ಶ್ರೀ ಬನಶಂಕರಿ ದೇವಸ್ಥಾನ)

ಮುಖ್ಯ ಅತಿಥಿ: ಶ್ರೀ ಕೆ.ಕಿಶೋರ್ ಕುಮಾರ್ (ಸಮಾಜ ಸೇವಕರು)

ಕಾರ್ಯಕ್ರಮ ನಿರೂಪಣೆ: "ಆರ್ಜೆ"